Surprise Me!

MES ಪುಂಡರ ಬೆಂಬಲ ಬೆನ್ನಲ್ಲೇ ಕನ್ನಡಿಗರ ನೀರಿನ ಮೇಲೂ ಮಹಾರಾಷ್ಟ್ರ ಕಣ್ಣು| Radhakrishna Irrigation Project

2026-07-28 0 Dailymotion

ಎಂಇಎಸ್ (MES) ಪುಂಡಾಟಿಕೆಯನ್ನು ಬೆಂಬಲಿಸುತ್ತಿರುವ ಮಹಾರಾಷ್ಟ್ರ ಸರ್ಕಾರ, ಈಗ ಗಡಿಭಾಗದ ಕನ್ನಡಿಗರ ಜಲಸಂಪನ್ಮೂಲದ ಮೇಲೂ ಕಣ್ಣಿಟ್ಟು ಮತ್ತೊಂದು ಬೃಹತ್ ಕಿತಾಪತಿಗೆ ಮುಂದಾಗಿದೆ. ಕರ್ನಾಟಕದ ಅನುಮತಿ ಪಡೆಯದೆಯೇ ಕೃಷ್ಣಾ ನದಿ ನೀರನ್ನು ಇಚಲಕರಂಜಿಗೆ ಕೊಂಡೊಯ್ಯಲು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಮಹಾರಾಷ್ಟ್ರ ಸರ್ಕಾರ ವಿವಾದಾತ್ಮಕ 'ರಾಧಾಕೃಷ್ಣ ಏತ ನೀರಾವರಿ ಯೋಜನೆ'ಯನ್ನು ಘೋಷಿಸಿದೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/F1m0ciwMs8c

#karnataka #maharashtra #krishnariver #waterdispute #belagavi #radhakrishna #farmersissues #suvarnanews #kannadanews #asianetsuvarnanews #kannadaprabha #karnatakanews #karnataka #news

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/